Saturday, May 28, 2011

ಮೇಸೇಜ್ ಪವರ್






ರಾಮ ಬಿಲ್ಲು ಮುರಿದದ್ದಕ್ಕೆ
ಸೀತೆ ಅಪ್ಪನನ್ನು ಬಿಟ್ಟು ಬಂದ್ಲು

ಕೃಷ್ಣ ಕೊಳಲು ಊದಿದ್ದಕ್ಕೆ
ರಾಧೆ ಅಪ್ಪನನ್ನು ಬಿಟ್ಟು ಬಂದ್ಲು

ನಾನು ಬರೀ ಒಂದು ಮೇಸೇಜ್ ಕಳಿಸಿದ್ದಕ್ಕೆ
ಅವಳು ಅವರಪ್ಪನನ್ನ ಕರೆದುಕೊಂಡು ಬಂದ್ಲು........!!






No comments: